Meaning behind the logo

“The symbol of circle completeness. The lotus in it is the heart hill of Nemmalla. The Holy Spirit is shining in it. That supreme religion is cool. In the scorching heat of the brood is able to create a soothing mind.

The Supreme Spirit is behind the notion of “I am”. I don’t have a separate entity. Although it is material, it is covered by ignorance, forgotten. We need to see and reach that torch again through liturgy and practice. ”

Glorious History of Peetham

Shree Swarnavalli Matha, about 16 KM away from Sirsi, located on the bank of Shalmala, being surrounded by areca and coconut gardens, ever green forests, hillocks, valleys, paddy fields, rivulets and a number of historical monuments-Mathas, temples, tanks, fort, stone inscriptions, etc. Eventhough the Swrnavalli Matha came into prominence,eversince Arasappa Nayaka II, the king of Swadi, got erected Shree Swarnavalli Matha in Honnehalli grama and granted the same to Chandrashekhara Saraswati of the Sahasralinga Matha.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ

ನ್ಯಾಯ್ಯೇನ ಮಾರ್ಗೇಣ ಮಹೀಂ ಮಹೀಷಾಃ |

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು ||

ಪ್ರಜಾಭ್ಯಃ ಸ್ವಸ್ತಿ – ಎಲ್ಲ ಪ್ರಜೆಗಳಿಗೆ ಮಂಗಳವಾಗಲಿ, ಮಹೀಷಾಃ ನ್ಯಾಯ್ಯೇನ ಮಾರ್ಗೇಣ ಮಹೀಂ ಪರಿಪಾಲಯಂತಾಂ – ರಾಜರು (ಆಳುವವರು) ಈ ಭೂಮಿಯನ್ನು ಧರ್ಮಮಾರ್ಗದಿಂದ ಪರಿಪಾಲಿಸಲಿ, ನಿತ್ಯಂ ಗೋಬ್ರಾಹ್ಮಣೇಭ್ಯಃ ಶುಭಮಸ್ತು – ಗೋವು-ಬ್ರಾಹ್ಮಣರೇ ಮೊದಲಾದವರಿಗೆ ಸದಾ ಶುಭವಾಗಲಿ, ಲೋಕಾಃ ಸಮಸ್ತಾಃ ಸುಖಿನೋ ಭವಂತು – ಸಮಸ್ತ ಲೋಕಗಳೂ (ಲೋಕದಲ್ಲಿರುವ ಸಕಲರೂ) ಸುಖಿಗಳಾಗಲಿ.

ಪರಮ ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀಗಳು ಪರಮ ಪೂಜ್ಯ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು

ನೇರಪ್ರಸಾರ

Recent Videos

Upcoming Events

Recent Bhagavadgeeta Abhiyana

Recent Events

ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಂ

ಕಾಮಾಕ್ಷೀ ನವರತ್ನಮಾಲಿಕಾ ಸ್ತೋತ್ರಂ

ಪರಮಪೂಜ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32 ನೇ ಆರಾಧನಾ ಮಹೋತ್ಸವದ ಪಾವನ ಪರ್ವದಲ್ಲಿ ಪರಮಪೂಜ್ಯ ಶ್ರೀಶ್ರೀಮದ್ ಆನಂದಭೋದೇoದ್ರ ಸರಸ್ವತೀ ಸ್ವರಚಿತ ಶ್ರೀ ಕಾಮಾಕ್ಷಿ ನವರತ್ನಮಾಲಿಕಾ ಸ್ತೋತ್ರವನ್ನು ಪರಮಪೂಜ್ಯ ಶ್ರೀಶ್ರೀ ಕಾಂಚಿ ಕಾಮಕೋಟಿ ಪೀಠದ ಉಭಯ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಪರಮಾಚಾರ್ಯರ ಸನ್ನಿಧಾನಕ್ಕೆ ಸಮರ್ಪಿಸಿದರು. Read More

Recent Articles

History


ಇತಿಹಾಸದೆಡೆಗಿನ ಪ್ರೀತಿ

ಇತಿಹಾಸದೆಡೆಗಿನ ಪ್ರೀತಿ

ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು Read More

Recent Gurubhode

‘ನನಗೋಸ್ಕರ’ ಹೋದರೆ, ‘ನನ್ನದು’ ಹೋಗುತ್ತದೆ

ಮಮಕಾರವನ್ನು ಬಿಡಲು ಭಗವದ್ಗೀತೆಯು ಸರಳ ಉಪಾಯವನ್ನು ಕೊಡುತ್ತದೆ. “ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ”(ಭ.ಗೀ ೧೨.೧೦) ಭಗವಂತನಿಗೋಸ್ಕರ ಕರ್ಮ ಮಾಡುವುದನ್ನು ರೂಢಿಸಿಕೊಂಡರೆ ಚಿತ್ತವು ಶುದ್ಧಿಯಾಗುತ್ತದೆ. ಮಮಕಾರದ ನಾಶವೇ ಇಲ್ಲಿ ಹೇಳುತ್ತಿರುವ ಚಿತ್ತಶುದ್ಧಿ ಅಥವಾ ಮಮಕಾರವೆಂಬ ಪಾಶ (ಹಗ್ಗ)ದ ಕಟ್ಟು ಸಡಿಲವಾಗುವಿಕೆಯೇ ಇಲ್ಲಿ ಚಿತ್ತಶುದ್ಧಿ. Read More

ಈ ಭೂಮಿಯ ಪರಿಮಳ

ಭೂಮಿಯಲ್ಲಿ ಸುಗಂಧ ಸಹಜವಾಗಿ ಬರುವಂತೆ ನಮ್ಮ ದೇಶದ ಜನತೆಯ ಅಂತರಂಗಗಳಲ್ಲಿ ಅನೇಕ ಒಳ್ಳೆಯ ಮೌಲ್ಯಗಳು ಸಹಜವಾಗಿ ಇವೆ. ಇದೇ ಮನಸ್ಸೆಂಬ ಮಣ್ಣಿನ ಸಹಜ ಸುಗಂಧ. ಆದರೆ ಈಗ ಈ ಸುಗಂಧ ಅಧರ್ಮದಿಂದ ಹಾಳಾಗುತ್ತಿದೆ, ಅಧರ್ಮವೆಂಬ ದುರ್ಗಂಧ ಮನಸ್ಸೆಂಬ ಮಣ್ಣಿನಲ್ಲಿ ಬರುತ್ತಿದೆ. ಇದಕ್ಕೆ ಬೇರೆ ದೇಶಗಳ ಚಿಂತನೆಗಳು ಮನಸ್ಸುಗಳಲ್ಲಿ ಹೊಕ್ಕಿವೆ. ಹಳ್ಳಿಗಳಲ್ಲಿರುವ ಕೃಷಿ ಮತ್ತು ಗೋ ಸಂರಕ್ಷಣೆ ಮುಂತಾದ ಜೀವನ ಪದ್ಧತಿಗಳು ಮಾಯವಾಗುತ್ತಿವೆ. Read More

ನಿಷ್ಕ್ರಮತೆಯ ಉಪದೇಶ – ಸಕ್ರಿಯತೆಯ ಜಾಗೃತಿ

ಎಲ್ಲಾ ಉಪದೇಶಗಳು ಮುಗಿದ ನಂತರ ಭಗವಂತ ಕೇಳಿದ – “ಪಾರ್ಥ! ನನ್ನ ಉಪದೇಶವನ್ನು ಕೇಳಿದ ನಂತರ ನಿನ್ನ ಮನಸ್ಸಿಗೆ ಕವಿದ ಅಜ್ಞಾನದ ಮಂಕು ಕಳೆಯಿತೇ?” ಇದಕ್ಕೆ ಅರ್ಜುನನ ಉತ್ತರ – “ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ | ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ||” “ಅಚ್ಯುತ ನಿನ್ನ ಅನುಗ್ರಹದಿಂದ ಅಜ್ಞಾನದ ಆವರಣ ನಾಶವಾಯಿತು, ಆತ್ಮ ತತ್ವದ ಅರಿವಾಯಿತು. Read More

 

 

Recent News

ಆರ್ ಎಸ್ ಎಸ್ ನ ಸಮರ್ಪಣಾಭಾವ ಸಮಾಜಕ್ಕೆ ಮಾದರಿ; ಸ್ವರ್ಣವಲ್ಲೀ ಶ್ರೀ

ಆರ್ ಎಸ್ ಎಸ್ ನ ಸಮರ್ಪಣಾಭಾವ ಸಮಾಜಕ್ಕೆ ಮಾದರಿ; ಸ್ವರ್ಣವಲ್ಲೀ ಶ್ರೀ

ಹಿಂದೂ ಧರ್ಮದ ಜೊತೆಗೆ ಎಲ್ಲ ಮತಗಳ ಬಗ್ಗೆ ಗೌರವ ಭಾವನೆ ಹೊಂದಿರುವ ಆರ್ ಎಸ್ ಎಸ್ ನ ಸಮರ್ಪಣಾಭಾವ ಸಮಾಜಕ್ಕೆ ಮಾದರಿಯಾಗಿದೆ; ಸ್ವರ್ಣವಲ್ಲೀ ಶ್ರೀ Read More

Recent Audios

Recent Album